ಬ್ರೇಕಿಂಗ್ ನ್ಯೂಸ್: ಮೋದಿಯವರ ಸೋಲು ಅಸಾಧ್ಯ ಎಂದು ಒಪ್ಪಿಕೊಂಡ ಎಚ್.ಡಿ.ದೇವೆಗೌಡ..!!!ಮಹಾಘಟಾಬಂದನ್ ಮೂಲಕ ಯಶಸ್ಸು ಅಸಾಧ್ಯ...!!!!
ದೇಶದಲ್ಲಿ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯನ್ನು ನಡೆಸುತ್ತಿದೆ. ಪ್ರಧಾನಿ ಮೋದಿ ಹಾಗೂ ಬಿ.ಜೆ.ಪಿ ಪಕ್ಷವನ್ನು ಶತಾಗತಯಾ ಸೋಲಿಸಬೇಕೆಂದು ವಿಪಕ್ಷಗಳು ಹಗಲು ಗನಸು ಕಾಣುತ್ತಿವೆ. ಮೋದಿಯವರ ಸೋಲಿಗಾಗಿ ಬಿ.ಜೆ.ಪಿಯೇತರ ಪಕ್ಷವನ್ನು ಒಟ್ಟುಗೂಡಿಸಿ ದೇಶದಲ್ಲಿ ಮಹಾಘಟಬಂದನ್ ರಚಿಸಿ ಅಧಿಕಾರ ಪಡೆಯಾಬೆಕೇಂದು ಕಾಂಗ್ರೆಸ್ ಸರ್ಕಸ್ ನಡೆಸುತ್ತಿದೆ. ಇದಕ್ಕಾಗಿ ಕರ್ನಾಟಕ ವಿಧಾನಸಭೆಯ ಚುನಾವಣೆಯ ನಂತರ ಮೈತ್ರಿ ಮಾಡಿಕೊಂಡಿತು. ಮಾತ್ರವಲ್ಲದೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ಬಿಜೆಪಿ ವಿರುದ್ದ ಮಹಾಮೈತ್ರಿ ಎಂದು ರಾಷ್ಟ್ರಕ್ಕೆ ಸಂದೇಶ ರವಾನಿಸಿತ್ತು. ಮುಂದೆ ಓದಲು ಕ್ಲಿಕ್ ಮಾಡಿ
ಬೈಕ್ ಹಾಗೂ ಕಾರ್ ಗೆಲ್ಲಲು ಕ್ಲಿಕ್ ಮಾಡಿ
ಬೈಕ್ ಹಾಗೂ ಕಾರ್ ಗೆಲ್ಲಲು ಕ್ಲಿಕ್ ಮಾಡಿ
ಮಹಾಮೈತ್ರಿಯ ಮೂಲಕ ಯಶಸ್ಸು ಅಸಾಧ್ಯ:
ದೇಶದಲ್ಲಿ ಮಹಾಮೈತ್ರಿಯ ಮೂಲಕ ಬಿ.ಜೆ.ಪಿಯನ್ನು ಸೋಲಿಸುವುದು ಅಸಾಧ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಾಮೈತ್ರಿಯಿಂದ ಯಶಸ್ಸು ಅಸಾಧ್ಯ ಎಂದಿದ್ದಾರೆ. ದೇಶದಲ್ಲಿರುವ ಪ್ರಾದೇಶಿಕ ಪಕ್ಷಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಅದ್ದರಿಂದ ಸಮತೋಲನದ ಮೂಲಕ ಯಶಸ್ಸು ಅಸಾಧ್ಯ ಎಂದು ನುಡಿದರು.
ಮಹಾಮೈತಿಯ ನಡುವೆ ಹೊಂದಾಣಿಕೆಯ ಕೊರತೆ:
ದೇಶದಲ್ಲಿ ಸೃಷ್ಟಿಯಾಗಿರುವ ಮಹಾಮೈತ್ರಿಯಾಲ್ಲಿ ಹೊಂದಾಣಿಕೆಯ ಕೊರತೆ ಈಗಾಗಲೇ ಶುರುವಾಗಿದೆ. ಇದರ ಪರಿಣಾಮವಾಗಿ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ಸ್ವತಂತ್ರ ಸ್ಪರ್ಧೆಗೆ ನಿರ್ಧಾರಿಸಿದ್ದಾರೆ. ಈ ಎಲ್ಲಾ ಕಾರಣದಿಂದ ಮಹಾಮೈತ್ರಿ ಯಶಸ್ಸು ಸಾಧಿಸಲು ಖಂಡಿತ ಸಾಧ್ಯವಿಲ್ಲ ಎಂಬುದು ಹಲವರ ಅಭಿಪ್ರಾಯ.


Comments
Post a Comment